ಮದುವೆಯಾದ ದಂಪತಿಗಳಿಗೆ ಹರಸುವರು ಹಿರಿಯರು ಮೊದಲು
ವಶೋದ್ಧರಕನನ್ನು ಹಡಿ ಎಂದು. ಎನು
ವಂಶದ ಮಾನ ಮರ್ಯಾದೆ, ಕರ್ತವ್ಯ,
ಜವಬ್ದಾರಿಯನ್ನು ವಂಶದ ಗಂಡುಕುಡಿ ಮಾಡುವುದೆ? ಇನ್ನು
ಹುಟ್ಟಿಲ್ಲಾ
ಬೆಳೆದಿಲ್ಲಾ,
ತಲೆಗೆ ತುಂಬುವರು ಗಂಡು ಮಗುವಿಗೆ, ನೀನೆ
ವಂಶೋದ್ಧರಕ. ಹೆಚ್ಚಿನ
ಪ್ರೀತಿ, ಅಹಾರ, ಮುದ್ದು,
ಅವನ ಪಾಲಿಗೆ. ಕುಡಿ
ಚಿಗುರಿನಲ್ಲೆ ವಂಶೋದ್ಧರಕ ಅರ್ಥವೇ ಗೊತ್ತರುವುದಿಲ್ಲ.
ಮೀಸೆ ಚಗುರುವ ಮೊದಲೆ
ಮನಸ್ಸಿಗೆ
ಬರುವುದು ಏಹೋ ನಾನು ಗಂಡು
ಎನು ಮಾಡಿದರೂ ನಡೆಯುತ್ತೆ. ಹೆಣ್ಣಿಗಿಂತ
ಹೆಚ್ಚು ಕೊಬ್ಬು
ಎರುತ್ತೆ
ಮನಸ್ಸಿಗೆ ಹಾಗು ದೇಹಕ್ಕೆ. ಇದುರಲ್ಲೆ ತಲೆ ತಿರುಗಿ ಹಿಂದು
ಬೀಳುತ್ತಾನೆ ಓದಿನಲ್ಲಿ ಹೆಣ್ಣಿಗಿಂತ. ದೇಹ
ದೃಡವಾದರೂ
ಮನಸ್ಸು ದೃಡವಿರುವುದಿಲ್ಲ. ಪಾಲಕರು
ಹಿರಿಯರು ಅಷ್ಟೆ ಅಹಾ ಹುಟ್ಟಿದೆ
ಗಂಡು, ಮುಂದೆ
ಮುಂದಿನ
ಲೋಕಕ್ಕೆ ಹೋದಾಗ, ಪಿತೃಗೆ ಕೊಡುವನು
ತರ್ಪಣ,ಸಿಗುವುದು ತಮಗೆ ಮುಕ್ತಿ. ಪಿತೃಲೋಕದಿಂದ
ಇದುವರೆಗೆ
ಯಾರದರು ಬಂದು ಹೇಳಿದ್ದಾರ ಸಿಕ್ಕಿದೆ
ಮುಕ್ತಿಯೆಂದು? ಬೇಜವಾಬ್ದಾರಿಯಿಂದ
ಇದ್ದಾಗಲೂ ಎನು
ಅನ್ನದೆ,
ಅಂದು ಕೊಳ್ಳುವರು, ಇವನೊಬ್ಬ ಇದ್ದರೆ ಸಾಕು,ಗಂಡಲ್ಲಾವೆ ಈ ಪಿತೃಪ್ರಧಾನವಾದ ಕುಟುಂಬದ
ಓಡೆಯ.
ಮನು ಋಷಿ ಏನೋ ಹೇಳಿದನು
ಅಂತ ಹೆಣ್ಣಿನ ಬಗ್ಗೆ ತಾತ್ಸರ.
ಸಂಚಿ ಹೊನ್ನಮ್ಮ ಹೇಳಲಿಲ್ಲಾವೆ
"ಹೆಣ್ಣು ಹೆಣ್ನೆಂದು ಬೀಳುಗೆಳೆವರು ಕಣ್ಣು ಕಾಣದ ಗಾವಿಗರು".
ಹೆಣ್ನೆಂದು
ಹಲೀಯುವರೆಕೆ? ಹೆಣ್ಣಲ್ಲವೇ
ಎಲ್ಲಕೂ ಮೂಲ. ಅದರೂ
ಹುಡುಗರು ಕೊಬ್ಬಿನಿಂದ ಮೆರೆಯುವರು.
ಅವರ ದೇಹದಿಂದ ಬರುವುದು ಏಕ್ಸ
ವೈ ಕ್ರೋಮೋಸೋಮ್ಸ್,ಹೆಣ್ಣಿನಿಂದ ಬರುವುದೆ ಎಕ್ಸ್ ಎಕ್ಸ್
ಕ್ರೋಮೋಸೋ
ಮ್ಸ್. ಹೆಣ್ಣಾಗಲಿ,
ಗಂಡಾಗಲಿ ಹುಟ್ಟಲು ಹೆಣ್ಣಿನ ಕ್ರೋಮೋಸೋಮ್ಸ್
ಸಹ ಮುಖ್ಯ ವಲ್ಲವೇ? ಎಕ್ಸ್ ಎಕ್ಸ್
ಕೂಡಿದಾಗ
ಹೆಣ್ಣು, ಎಕ್ಸ್ ವೈ ಕೊಡೆದಾಗ
ಗಂಡು.
ಹೆಣ್ಣಲ್ಲವೇ ಮಕ್ಕಳ,ಗಂಡನ ಪಾಲಕರ
ಅಥೈಸಿಕೊಳ್ಲುವಳು. ಮೂದಲಿಕೆ,ಬೈಗಳವನ್ನು, ಸಹನೆಯಿಂದ
ಸಹಿಸಿಕೊಳ್ಳುವಳು. ಮುನುಗ್ಗಿ
ಎಲ್ಲಾ ಕೆಲಸವನ್ನು ದಾಷ್ಟಿಕದಿಂದ ಮಾಡುವಳು. ಧೈರ್ಯ,ಸೈರ್ಯದಿಂದ ಮಾಡುವಳು. ಪ್ರಮೀಳ
ರಾಜ್ಯವಿರಲಿಲ್ಲವೇ ಗಂಡೆಇಲ್ಲಾದೆ? ಮಾತೃಪೃಧಾನವಾದ
ಕುಟುಂಬವಿಲ್ಲವೇ ಕೇರಳ
ಹಾಗು ಮಣಿಪುರದಲ್ಲಿ. ವಂಶೋದ್ಧರಕ್ಕೆ
ಗಂಡೇ ಬೇಕು, ಹೆಣ್ಣೂ ಬೇಡವೆಂಬ
ಭೇದ ಭಾವ ಯಾತಕ್ಕೆ ?
ಜಗನ್ನ್ಮಾತೆ
ಹೆಣ್ಣಲ್ಲಾವೆ? ಗಂಡಿನ
ಶಕ್ತಿಯನ್ನು ಒಳಗೊಂಡು ಮದಿಸಲಿಲ್ಲವೇ ಹಲವಾರು
ರಾಕ್ಷಸರನ್ನು.ಎಷ್ಟೋ
ಕೆಲಸಕ್ಕೆ
ಪುರುಷರು ಹೆಣ್ಣನ್ನು ಮುಂದೆ ಬಿಟ್ಟು ಕೆಲಸ
ಮಾಡಿಸಲಿಲ್ಲವೇ?
ಹೆಣ್ಣಿನಿಂದ ವಂಶ ಮುಂದುವರೆಯುವುದಿಲ್ಲವೇ? ಅಕಾಶದಲ್ಲಿ,
ಅಂತರಿಕ್ಷದಲ್ಲಿ,ಸಮುದ್ರದಲ್ಲಿ,ಭೂಮಿ
ಒಳಗೆ, ಧ್ರುವಗಳಲ್ಲಿ ಪ್ರಯಾಣಿಸಿ,ಪ್ರಯೋಗ ನಡೆಸಿ, ಗಂಡಿಗೆ
ಸರಿಸಮಾನವಾಗಿ ಹೋಗಿಲ್ಲವೇ? ಭೂಮಿಯ
ಒಳಗೆ ಪ್ರಯೋಗ ಶಾಲೆಯಲ್ಲಿದ್ದು, ತನನ್ನು
ತಾನೆ ಪ್ರಯೋಗಕ್ಕೆ ಒಡ್ಡಿಸಿಕೊಂಡು,ಪ್ರಕೃತಿಯ ಪರಿಣಾಮ ದೇಹಕ್ಕೆ
ಉಂಟೇ ಎಂಬುದನ್ನು ಪರೀಕ್ಷಿಸಲು ಒಬ್ಬಳೇ ಇರಲಿಲ್ಲವೇ? ಈಗ ಅಂತರಿಕ್ಷಕ್ಕೂ ಒಬ್ಬಳೇ
ಹೋಗಲು
ನಿಶ್ಚಯಿಸಿಲ್ಲವೇ? ಯಾವುದರಲ್ಲಿ
ಕಡಿಮೆ ಅವಳು? ಗಂಡು
ಒಂದರಲ್ಲಿ ಮಾತ್ರ ಕಡಿಮೆ.ಎನು
ಮಾಡಿದರು
ಅವನು ಗರ್ಭಧರಿಸಿ ಹೇರಲು ಅಗೋಲ್ಲ. ಇದು
ಪ್ರಕೃತಿಯ ನಿಯಮ, ಅದಕ್ಕೆ
ತಾಯಿ ಪಾತ್ರ ಬಹಳ ಹಿರಿದು.
"ಪ್ರತಿ ಯಶಸ್ವಿ ಪುರುಷನ
ಹಿಂದೆ ಒಬ್ಬ ಮಹಿಳೆಯ ಪಾತ್ರ
ಇದೆ",. ಅಂತ ಕೇಳಿಲ್ಲವೇ? ಹೆಣ್ಣನ್ನು
ಹಳಯ ಬೇಡಿ. ತುಳಿಯ ಬೇಡಿ.
ಅವಳ ಭಾವನೆಯನ್ನು ಗೌರವಿಸಿದರೆ ನಿಮಗೆ ಒಳ್ಳೆಯದು.ತಿರುಗಿದರೆ
ಅವಳೇ
ನಿಮಗೆ ಶತ್ರು. ಕೀಳಿರುಮೆಯಿಂದ
ನೋಡಬೇಡಿ.
ಹಣ್ಣಿನ ಭ್ರೂಣಹತ್ಯೆಮಾಡಿ, ಹೆಣ್ಣು
ಗಂಡಿನ ಅನುಪಾತದಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ
ಮಾಡಬೇಡಿ.
ಮುಂದೆ ಗಂಡು ಹೆಚ್ಚಾಗಿ ಅಗಬಾರದ
ಅನಾಹುತ ಅಗಲು ಅವಕಾಶ ಮಾಡಿಕೊಡಬೇಡಿ. ವಂಶ್ಧೋದರಕ್ಕೆ
ಹೆಣ್ಣು
No comments:
Post a Comment